
News · August 13, 2025
ಪ್ರದೇಶ ಕರಾಡ ಸಮಾಜ ಸಿರಸಿಯವರಿಂದ ಅರಿಷಿಣ, ಕುಂಕುಮ, ಮತ್ತು ಕುಂಕುಮಾರ್ಚನೆ
5/8/2025 ರಂದು ಕೊಡನಕಟ್ಟೆಯ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ನಡೆಯಿತು . .
5/8/2025 ರಂದು ಕೊಡನಕಟ್ಟೆಯ ಶ್ರೀ ಮಹಾ ಗಣಪತಿ ದೇವಸ್ಥಾನದಲ್ಲಿ ಪ್ರದೇಶ ಕರಾಡ ಸಮಾಜ ಸಿರಸಿಯವರಿಂದ ಶ್ರೀಮತಿ ಪ್ರತಿಭಾ ದೇವ ಬೆಳಲೆ ಇವರ ಔದರ್ಯದಲ್ಲಿ ಅರಿಷಿಣ, ಕುಂಕುಮ, ಮತ್ತು ಕುಂಕುಮಾರ್ಚನೆ ಕಾರ್ಯಕ್ರಮ,
ಯಶಸ್ವಿಯಾಗಿ ಜರುಗಿತು.


