
News · August 17, 2025
ಶ್ರೇಷ್ಠ ಕೃಷಿಕ ಪ್ರಶಸ್ತಿ ಪಡೆದ ಚಂದ್ರಶೇಖರ ಭಟ್ ಅವರಿಗೆ ಅಭಿನಂದನೆಗಳು ...
ಚೆಮ್ನಾಡು ಗ್ರಾಮ ಪಂಚಾಯತಿನಿಂದ ಗೌರವ ..
ಮಲಯಾಳ ಕೃಷಿ ದಿನದ ಅಂಗವಾಗಿ ಕಾಸರಗೋಡು ಜಿಲ್ಲೆಯ ಚೆಮ್ನಾಡು ಗ್ರಾಮ ಪಂಚಾಯತಿನ 2025- 26 ವರ್ಷದ ಶ್ರೇಷ್ಠ ಕೃಷಿಕನಾಗಿ ಪಾದೂರು ತರವಾಡು ಮನೆಯ ಶ್ರೀಯುತ ಚಂದ್ರಶೇಖರ ಭಟ್ ಅವರು ಗೌರವಿಸಲ್ಪಟ್ಟಿದ್ದಾರೆ ....ಅವರಿಗೆ ಕರಾಡ ವಿಶ್ವದ ಅಭಿನಂದನೆಗಳು
Agriculture
