
News · August 14, 2025
ಕರಾಡ ಬ್ರಾಹ್ಮಣ ಸಮಾಜ, ಮಂಗಳೂರು - ನೂತನ ಪದಾಧಿಕಾರಿಗಳ ಆಯ್ಕೆ
2024–25ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳ ಮಂಡನೆ, ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ.
10-08-2025ನೇ ಭಾನುವಾರ, ಧ್ಯಾನ ಮಂದಿರದಲ್ಲಿ ಕರಾಡ ಬ್ರಾಹ್ಮಣ ಸಮಾಜ (ರಿ) ಮಂಗಳೂರು ಇದರ ವಾರ್ಷಿಕ ಮಹಾಸಭೆ ಜರುಗಿತು. ಮಹಾಸಭೆಯಲ್ಲಿ 2024–25ನೇ ಸಾಲಿನ ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳು ಮಂಡನೆಯಾಗಿ ಸಭೆಯಲ್ಲಿ ಅನುಮೋದನೆಗೊಂಡವು.
ಅಲ್ಲದೆ 2025–26 ಹಾಗೂ 2026–27 ರ ಅವಧಿಗೆ ನೂತನ ಕಾರ್ಯಕಾರಿ ಸಮಿತಿಯ ಆಯ್ಕೆ ನಡೆಯಿತು. ಆಯ್ಕೆಯಾದ ಸಮಿತಿ ಸದಸ್ಯರು ಈ ಕೆಳಗಿನಂತಿದ್ದಾರೆ:
ಪದಾಧಿಕಾರಿಗಳು
-
ಅಧ್ಯಕ್ಷರು: ಶ್ರೀ ಶಿವಶಂಕರ ಭಟ್
-
ಉಪಾಧ್ಯಕ್ಷರು: ಶ್ರೀ ಸುನಿಲ್ ಕುಮಾರ್ ಅಂಗ್ರಾಜೆ
-
ಕಾರ್ಯದರ್ಶಿ: ಶ್ರೀ ಜಯರಾಮ್ ಭಟ್ ಕೋಮುಂಜೆ
-
ಜೊತೆ ಕಾರ್ಯದರ್ಶಿ: ಶ್ರೀಮತಿ ಚಿತ್ರಾ ಜಗದೀಶ್
-
ಕೋಶಾಧಿಕಾರಿ: ಶ್ರೀ ಸೀತಾಕಾಂತ ದರ್ಭೆ
ಸಭೆಯ ಸದಸ್ಯರು
-
ಶ್ರೀ ಅನಂತಶಯನ ಭಟ್
-
ಶ್ರೀ ಪುರುಷೋತ್ತಮ ಭಟ್
-
ಶ್ರೀಮತಿ ರಮಾದೇವಿ
-
ಶ್ರೀ ರಮೇಶ್ ಭಟ್ ಕುಂಟಲ್ಪಾಡಿ
-
ಶ್ರೀ ರಾಮಚಂದ್ರ ಭಟ್ ಗುಲುಗುಂಜಿ
-
ಶ್ರೀಮತಿ ವಾರಿಜಾ ಭಟ್
-
ಶ್ರೀ ಜನಾರ್ದನ ಭಟ್ ಸಜಂಕಿಲ
-
ಶ್ರೀ ಅಶ್ವಿನ್ ಭಟ್ ಭಾಜಿತೊಟ್ಟಿ
-
ಶ್ರೀ ರವಿಚಂದ್ರ ಭಟ್ ಮಂಡೆಕೋಲು
-
ಶ್ರೀ ಗಿರೀಶ್ ಕೂವೆತೋಟ
-
ಶ್ರೀ ರಾಮಚಂದ್ರ ಪಂಡಿತ್
-
ಶ್ರೀಮತಿ ಶ್ರೀಲತಾ ಮನೋಜ್

