Karada Vishwa

News · February 12, 2026

ಫೆ. 19ರಂದು ಬೆಳ್ತಂಗಡಿಯಲ್ಲಿ ಡಾ . ಪ್ರದೀಪ್ ಆಟಿಕುಕ್ಕೆ ಅವರಿಗೆ ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ

ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಬೆಳ್ತಂಗಡಿ ಆಯೋಜಿಸುವ ಸಾಂಸ್ಕೃತಿಕ ವೈಭವ ಕಾರ್ಯಕ್ರಮದಲ್ಲಿ ಪ್ರದಾನ.

ಫೆ. 19ರಂದು ಬೆಳ್ತಂಗಡಿಯಲ್ಲಿ ಡಾ . ಪ್ರದೀಪ್ ಆಟಿಕುಕ್ಕೆ ಅವರಿಗೆ ಸುವರ್ಣ ರಂಗ ಸಮ್ಮಾನ್ ಪ್ರಶಸ್ತಿ