Karada Vishwa

Article · June 6, 2026

ಯಾ ತುಮ್ಮಿ ಶಂಕರ ಸದನಾಕ

ಕವಿ : ಮಧು ಪಡ್ರೆ

ಯಾ sss  ತುಮ್ಮಿ ಶಂಕರ ಸದನಾಕss 
ಶಂಕರ ಭಾರತಿ ಸದನಾಕss || ಯಾ sss ತುಮ್ಮಿ ||

ಕರಾಡ ಬ್ರಾಹ್ಮಣ ಅಭ್ಯುದಯಾಕ ss
ಜನ ಹಿತ ಸಾಧನ ಮೂರ್ತಿಕರ್ಯಾಕ
ವಿವಾಹ ಮಂಗಲ ಶುಭ ಕಾರ್ಯಾಕ
ವಿರಚಿತ ಸುಂದರ ಯಾ sss ಭವನಾಕ || ಯಾ sss ತುಮ್ಮಿ ||

ಶ್ರೀ ಗುರು ಭಾರತಿ ತೀರ್ಥ ಸ್ವರೂಪsss 
ವರದಾನುಗ್ರಹ ಶಾರದೆ ರೂಪ
ಗಾನ ವಿಶಾರದೆ ದಿವ್ಯ ಸ್ವರೂಪ
ಕರುಣಾ ಮೂರುತಿ ತುವೆ ದಯ ಕರಪ || ಯಾ sss ತುಮ್ಮಿ ||

ಶ್ರದ್ಧಾ ಭಕ್ತಿ ಸಮನ್ವಯ ಭವನ
ವೇದ ಮಂತ್ರ ಉದ್ಘೋಷಿತ ಹವನ
ಭೂರಿ ಭೋಜನ ಮನ ಸಂಪನ್ನ
ಶಂಕರ ಸದನ ನಿಜ ಪರಿಪೂರ್ಣ || ಯಾ sss ತುಮ್ಮಿ ||

ಸಕಲ ಬಂಧುಜನ ಹಾಂಗಚಾ ಯೌನು 
ತನುಮನ ಸೇವ ಸಮರ್ಪಣ ಕ s ರ್ನು 
ಸಮಾಜ ಸೇವ ನಿರಂತರ ಕ s ರ್ನು
ಕೀರ್ತಿ ದಿಗಂತ ವಿಹಾರಕ ದೌನು || ಯಾ sss ತುಮ್ಮಿ ||


— ಮಧು ಪಡ್ರೆ.
Karada Literature