
Event · June 29, 2025
ಕರಾಡ ಬ್ರಾಹ್ಮಣ ಸಮಾಜ - ಶೃಂಗೇರಿ ಸಂಪರ್ಕ ಸಮಿತಿ ಸಭೆ
ದಿನಾಂಕ : 29-06-2025 ಆದಿತ್ಯವಾರ ; ಸಮಯ : ಮಧ್ಯಾಹ್ನ ಗಂಟೆ 12 ಕ್ಕೆ ; ಸ್ಥಳ : ಶ್ರೀ ಶಂಕರ ಸದನ ಪೆರ್ಲ
ನಮ್ಮ ಸಮಿತಿಯ ಸರ್ವ ಸದಸ್ಯರ ಸಭೆಗೆ ಅಗತ್ಯವಾಗಿ ಆಗಮಿಸಿ ಸೂಕ್ತ ಸಲಹೆ, ಸೂಚನೆಗಳನ್ನು ನೀಡಬೇಕಾಗಿ ವಿನಂತಿ.
ಇಂತಿ,
ಸಂಚಾಲಕರು ಮತ್ತು ಕಾರ್ಯದರ್ಶಿ ,
ಕರಾಡ ಬ್ರಾಹ್ಮಣ ಸಮಾಜ - ಶೃಂಗೇರಿ ಸಂಪರ್ಕ ಸಮಿತಿ ಸಭೆ
