ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ) ಅಗಲ್ಪಾಡಿ - ನೂತನ ಪದಾಧಿಕಾರಿಗಳು
ಸಂಘದ ನೂತನ ಪದಾಧಿಕಾರಿಗಳಿಗೆ ಕರಾಡ ವಿಶ್ವದ ಅಭಿನಂದನೆಗಳು.
ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ) ಅಗಲ್ಪಾಡಿ ಮಹಾಸಭೆ
ಕರಾಡ ಬ್ರಾಹ್ಮಣ ಅಭ್ಯುದಯ ಸಂಘ (ರಿ) ಅಗಲ್ಪಾಡಿ ಇದರ ಮಹಾಸಭೆಯು ದಿನಾಂಕ 24-05-2026 ರಂದು ಶ್ರೀ ಶಂಕರ ಸದನದಲ್ಲಿ ನಡೆಯಿತು. ಸಭೆಯಲ್ಲಿ ಸಂಘದ ನೂತನ ಕಾರ್ಯಕಾರಿ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ನೂತನ ಪದಾಧಿಕಾರಿಗಳು
ಅಧ್ಯಕ್ಷರು : ಶ್ರೀ ರಮಾನಂದ ಎಡಮಲೆ
ಉಪಾಧ್ಯಕ್ಷರು : ಶ್ರೀಮತಿ ಶ್ಯಾಮಲಾ ಮರಿಕ್ಕಾನ
ಕಾರ್ಯದರ್ಶಿ : ಶ್ರೀ ಗಣೇಶ್ ಚೇರ್ಕೂಡ್ಲು
ಜೊತೆ ಕಾರ್ಯದರ್ಶಿ : ಶ್ರೀಮತಿ ಸಂಧ್ಯಾ ಕೊರೆಕ್ಕಾನ
ಖಜಾಂಚಿ : ಶ್ರೀಮತಿ ದಿವ್ಯಾ ಬಿ. ಶಿರಂತಡ್ಕ
ಸದಸ್ಯರು
ಶ್ರೀ ವಿಷ್ಣು ಭಟ್ ಕನಿಯಾಲ
ಶ್ರೀ ರಾಜೇಂದ್ರ ಅಡ್ಕತೊಟ್ಟು
ಶ್ರೀ ವಿಷ್ಣು ಮೋಹನ ಐಲುಕುಂಜೆ
ಶ್ರೀ ಅಜಿತ್ ಗಣೇಶ್ ಕಾನಕೋಡು
ಶ್ರೀಮತಿ ಸವಿತಾ ಬಾಳಿಕೆ
ಶ್ರೀ ಕಿಶೋರ್ ಕೋಟೆ
ಸಭೆಯಲ್ಲಿ ಸಂಘದ ಮುಂದಿನ ಕಾರ್ಯಕ್ರಮಗಳು, ಸಮಾಜಮುಖಿ ಚಟುವಟಿಕೆಗಳು ಹಾಗೂ ಸಂಘದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಿತು.