
Event · August 9, 2025
ಉಪಾಕರ್ಮ ಆಮಂತ್ರಣ - ಬೆಂಗಳೂರು
ದಿನಾಂಕ: ಆಗಸ್ಟ್ 9, 2025 ಶನಿವಾರ
ಸ್ಥಳ 1 : ಗಣಪತಿ ಭಟ್ ಕನಿಯಾಲ ಜಾಲು, HNo 292, 10th Main, 10th ಕ್ರಾಸ್, NGEF ಲೇಔಟ್ , ನಾಗರಭಾವಿ.
ಬೆಳಗ್ಗೆ 6.30ಕ್ಕೆ ಪ್ರಾರಂಭ
Location : https://maps.app.goo.gl/xdZkJxkAN2gdnnWA9
ಸ್ಥಳ 2 : ಉಪ್ಪಂಗಳ/ದೈತೋಟ , 369, 7ನೇ ಅಡ್ಡ ರಸ್ತೆ, ಆಕಾಶವಾಣಿ ಬಡಾವಣೆ, ಹೆಬ್ಬಾಳ, ಬೆಂಗಳೂರು
ಬೆಳಗ್ಗೆ 5.00ಕ್ಕೆ ಪ್ರಾರಂಭ
Location : https://maps.app.goo.gl/AopGWCdHrhVZirC79
ಕಾರ್ಯಕ್ರಮ :
- ಪಂಚಗವ್ಯ, ಗಣಪತಿ ಪೂಜೆ, ಪುಣ್ಯಾಹ ವಾಚನ. ಋಷಿ ಪೂಜೆ.
- ಉಪಾಕರ್ಮ, ವೇದಾರಂಭ.
ಕಾರ್ಯಕ್ರಮದಲ್ಲಿ ಭಾಗವಹಿಸುವರು ತರಬೇಕಾದ ಸಾಮಗ್ರಿಗಳು:
- ಪಂಚಪಾತ್ರೆ ಉದ್ಧರಣೆ, ನೀರಿಗೆ ತಂಬಿಗೆ, ಹರಿವಾಣ.
- ಜನಿವಾರಗಳು (ದಾನಕ್ಕೆ ಮತ್ತು ಧಾರಣೆಗೆ)
- ದಾನಕ್ಕೆ ದಕ್ಷಿಣೆ.
ಉಪಾಹಾರ ವ್ಯವಸ್ಥೆ ಇದೆ.
ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿವುದಾದರೆ ತಮ್ಮ ಹೆಸರನ್ನು _ ಗಣಪತಿ ಭಟ್ (9845617274) ಅಥವಾ ನಾಗರಾಜ ಉಪ್ಪಂಗಳ - (9535000365)_ ಇವರಿಗೆ ಮುಂಚಿತವಾಗಿ ಕೊಟ್ಟು (ವ್ಯವಸ್ಥೆಯ ದೃಷ್ಟಿಯಿಂದ) ಸಹಕರಿಸಬೇಕೆಂದು ವಿನಂತಿ.
