
Article · August 14, 2026
ಬರಿದು
By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ
ಜಯಶ್ರೀ ಭಟ್
ಪುಟ್ಟ ಕವನ.
ಬಂದಾಗ ಬರಿಗೈಯು
ಹೋದಾಗ ಬರಿಗೈಯು
ನಡುವೆ ಬದುಕಿಗೆ ಇಷ್ಟು
ಸಂಪಾದನೆ/
ಅಷ್ಟಿಷ್ಟು ಉಳಿಸಿದುದು
ಯಾರದೋ ಪಾಲಾಯ್ತು
ನಿನ್ನ ಮನೆಗೆ ನೀನು
ಅಪರಿಚಿತನೆ /
Creative Writings

Article · August 14, 2026
By ಜಯಶ್ರೀ ಕೆ.ಆರ್ ಭಟ್. ಪಳ್ಳತಡ್ಕ
ಜಯಶ್ರೀ ಭಟ್
ಪುಟ್ಟ ಕವನ.
ಬಂದಾಗ ಬರಿಗೈಯು
ಹೋದಾಗ ಬರಿಗೈಯು
ನಡುವೆ ಬದುಕಿಗೆ ಇಷ್ಟು
ಸಂಪಾದನೆ/
ಅಷ್ಟಿಷ್ಟು ಉಳಿಸಿದುದು
ಯಾರದೋ ಪಾಲಾಯ್ತು
ನಿನ್ನ ಮನೆಗೆ ನೀನು
ಅಪರಿಚಿತನೆ /