Karada Vishwa

News · August 13, 2026

ಉಪಾಕರ್ಮ ಆಮಂತ್ರಣ - ಬೆಂಗಳೂರು

ದಿನಾಂಕ: ಆಗಸ್ಟ್ 26, 2026 — ಬುಧವಾರ

ಸ್ಥಳ 1:

ಗಣಪತಿ ಭಟ್ ಕನಿಯಾಲ ಜಾಲು

H.No. 292, 10th Main, 10th Cross,

NGEF Layout, ನಾಗರಭಾವಿ, ಬೆಂಗಳೂರು.

ಬೆಳಗ್ಗೆ 6.30ಕ್ಕೆ ಪ್ರಾರಂಭ

🗺️ https://maps.app.goo.gl/xdZkJxkAN2gdnnWA9

ಸ್ಥಳ 2:

ಉಪ್ಪಂಗಳ/ದೈತೋಟ

369, 7ನೇ ಅಡ್ಡ ರಸ್ತೆ, ಆಕಾಶವಾಣಿ ಬಡಾವಣೆ,

ಹೆಬ್ಬಾಳ, ಬೆಂಗಳೂರು.

ಬೆಳಗ್ಗೆ 5.30ಕ್ಕೆ ಪ್ರಾರಂಭ

🗺️ https://maps.app.goo.gl/AopGWCdHrhVZirC79

ಕಾರ್ಯಕ್ರಮ:

* ಪಂಚಗವ್ಯ, ಗಣಪತಿ ಪೂಜೆ, ಪುಣ್ಯಾಹ ವಾಚನ, ಋಷಿ ಪೂಜೆ

* ಉಪಾಕರ್ಮ, ವೇದಾರಂಭ

ಕಾರ್ಯಕ್ರಮದಲ್ಲಿ ಭಾಗವಹಿಸುವವರು ತರಬೇಕಾದ ಸಾಮಗ್ರಿಗಳು:

* ಪಂಚಪಾತ್ರೆ–ಉದ್ಧರಣೆ, ನೀರಿಗೆ ತಂಬಿಗೆ, ಹರಿವಾಣ

* ಜನಿವಾರಗಳು (ದಾನಕ್ಕೆ ಮತ್ತು ಧಾರಣೆಗೆ)

* ದಾನಕ್ಕೆ ದಕ್ಷಿಣೆ

ಉಪಾಹಾರದ ವ್ಯವಸ್ಥೆ ಇರುತ್ತದೆ.

ನೀವು ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದಾದರೆ, ವ್ಯವಸ್ಥೆಯ ದೃಷ್ಟಿಯಿಂದ ತಮ್ಮ ಹೆಸರನ್ನು ಮುಂಚಿತವಾಗಿ ಕೆಳಗಿನವರಲ್ಲಿ ಯಾರಿಗಾದರೂ ತಿಳಿಸಿ ಸಹಕರಿಸಲು ವಿನಂತಿ:

📞 ವೇಣು ಕನಿಯಾಲ: 9845617372

📞 ನಾಗರಾಜ ಉಪ್ಪಂಗಳ: 9535000365

🙏 ಎಲ್ಲರಿಗೂ ಆದರದ ಆಮಂತ್ರಣ. 🙏

HeritageCommunity