Karada Vishwa

News · June 16, 2026

ಶ್ರೀ ಶಂಕರ ಸೇವಾ ಸಮಿತಿಗೆ ಅಭಿನಂದನೆ

ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ ಅಭಿನಂದಿಸಲಾಯಿತು.

ಪುತ್ತೂರು ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ವತಿಯಿಂದ 14.6.2026 ಆದಿತ್ಯವಾರ ನಡೆದ ವಿಶ್ವ ರಕ್ತದಾನಿಗಳ ದಿನಾಚರಣೆ ಅಂಗವಾಗಿ  ರಕ್ತದಾನ ಶಿಬಿರ ನಡೆಸುವ ಶ್ರೀ ಶಂಕರ ಸೇವಾ ಸಮಿತಿಯನ್ನು ಅಭಿನಂದಿಸಲಾಯಿತು.
ಶ್ರೀ ಶಂಕರ ಸೇವಾ ಸಮಿತಿಗೆ ಅಭಿನಂದನೆ